ಕುಂದಾಪುರ: ಪಿರ್ಯಾದಿದಾರರಾದ ಕೇಶವ (35), ತಂದೆ: ಕುಷ್ಟ, ವಾಸ:ಹಳ್ಣಾಡು ಕುಂದಾಪುರ ತಾಲೂಕು ಇವರ ತಮ್ಮ ಸತೀಶ (24) ಎಂಬುವವರು ಹಲವು ವರ್ಷದಿಂದ ಮದ್ಯಪಾನ ಮಾಡುವ ಚಟ ಹೊಂದಿದ್ದು ಈ ಬಗ್ಗೆ ಕುಡಿತ ಬಿಡಿಸಲು ಮದ್ದು ಮಾಡಿದ್ದು ,
ಈ ಬಗ್ಗೆ 2-3 ವಾರದಿಂದ ಮದ್ಯಪಾನ ಮಾಡಲು ಆಗದೇ ಇದ್ದು ಅದೇ ಕಾರಣ ದಿಂದ ಬೇಸರಗೊಂದು ದಿನಾಂಕ 08/04/2018 ರಂದು 15:00 ಗಂಟೆಗೆ ಮನೆಯಿಂದ ಹೋದವರು ವಾಪಾಸ್ಸು ಬಾರದೇ ಇದ್ದು ,ಹುಡುಕಾಡಿದಲ್ಲಿ ದಿನಾಂಕ 09/04/2018 ರಂದು ಬೆಳಿಗ್ಗೆ 06:00 ಗಂಟೆಗೆ ಮನೆಯ ಹತ್ತಿರದ ಹಾಡಿಯಲ್ಲಿ ಮರಕ್ಕೆ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2018 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ 2-3 ವಾರದಿಂದ ಮದ್ಯಪಾನ ಮಾಡಲು ಆಗದೇ ಇದ್ದು ಅದೇ ಕಾರಣ ದಿಂದ ಬೇಸರಗೊಂದು ದಿನಾಂಕ 08/04/2018 ರಂದು 15:00 ಗಂಟೆಗೆ ಮನೆಯಿಂದ ಹೋದವರು ವಾಪಾಸ್ಸು ಬಾರದೇ ಇದ್ದು ,ಹುಡುಕಾಡಿದಲ್ಲಿ ದಿನಾಂಕ 09/04/2018 ರಂದು ಬೆಳಿಗ್ಗೆ 06:00 ಗಂಟೆಗೆ ಮನೆಯ ಹತ್ತಿರದ ಹಾಡಿಯಲ್ಲಿ ಮರಕ್ಕೆ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2018 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments:
Post a Comment
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Gangolli News will not be responsible for any defamatory message posted under this article.
Similarly, Gangolli News reserves the right to edit / block / delete the messages without notice any content received from readers.